ಹನಿಗವನ
ಶೀಲಾ
ನಲ್ಲೆ ಮೆಚ್ಚಿದೆ ನಿನ್ನ ಗುಣಶೀಲಾ
ಅದರೇನು ಮಾಡಲಿ
ನಿನ್ನ ಸೌಂದರ್ಯ
ಹರಿದ ಗೋಣಿಶೀಲಾ
420
ನನ್ನಾಕೆ
ತುಂಬಾ ತುಂಟಿ
ಅದ್ಕಾ ನಾನಾದೆ
420
ಚಿ.ಶಿ.ನಿ.
ಸೋಲದೇವನಹಳ್ಳಿ ಗ್ರಾಮದಲ್ಲಿ ನಡೆದ ಗಾಂಧಿ ನಡೆ ಕಾರ್ಯಗಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಾತನಾಡಿದರು. ಹಿರಿಯ ಮುಖಂಡರಾದ ವೀರಪ್ಪಮೊ...
No comments:
Post a Comment